
ಹಿಂದೂ ಸೇನಾ ಸಂಘಟನೆ ವತಿಯಿಂದ ನೇಕಾರ ನಗರದ ಬಾಲಾಜಿ ಕಾಲೋನಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಬುಕ್ ಪ್ಯಾಡ ವಿತರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ ವಿನಾಯಕ ಮಾಳದಕರ ರಾಜ್ಯ ಪ್ರಮುಖರಾದ ಶ್ರೀ ಲಕ್ಷಣ ಮೋರಬ ಶ್ರೀ ಗಣೇಶ ಕದಂ ನಾಗರಾಜ ಬಸವಾ ಹಾಗೂ ಗಣೇಶ ದೇವಕರ ಹಾಗೂ ನಗರದ ಮಹಿಳಾ ಪ್ರಮುಖರು ಭಾಗವಹಿಸಿದರು