Uncategorized
ಬಿಜೆಪಿ 74 ಪಶ್ಚಿಮ ಮತಕ್ಷೇತ್ರದ ಓಬಿಸಿ ಅಧ್ಯಕ್ಷರಾಗಿ

ಬಿಜೆಪಿ 74 ಪಶ್ಚಿಮ ಮತಕ್ಷೇತ್ರದ ಓಬಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಗುರುರಾಜ್ ಕಾಟೇನವರ ಅವರ ಅಭಿನಂದನಾ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡರಾದ ಶ್ರೀ ಗಣೇಶ ಕದಂ ಅವರು ಮಾತನಾಡಿ ಬಿಜೆಪಿ ಜಿಲ್ಲಾ ಪ್ರಮುಖರಿಗೆ ದನ್ಯವಾದಗಳು ತಿಳಿಸಿದರು ಹಾಗೂ sms ಪ್ರಮುಖರಾದ
ಶ್ರೀ ದಯಾನಂದ ಚವಾಣ್ ಶ್ರೀ ಪರುಶುರಾಮ ಹೊಂಡದಕಟ್ಟಿ ಶ್ರೀ ವಿಶ್ವನಾಥ ಮಾಂಡೆ ಇನ್ನೂ ಅನೇಕರು ಭಾಗವಹಿಸಿದ್ದರು